ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಈ ಸಂಸ್ಥೆಯ ಸ್ಥಾಪಕ ಅಧ್ಯಕ್ಷರು. ಈಗ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಅಧ್ಯಕ್ಷರು. ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಆಡಳಿತಕ್ಕೊಳಪಟ್ಟಿದೆ. ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉಪಾಧ್ಯಕ್ಷರು. ನ್ಯಾಕ್ನಿಂದ ಎ(೩.೧೯ಸಿಜಿಪಿಎ)ಮಾನ್ಯತೆ ಪಡೆದಿದೆ. ಡಾ.ಚಂದ್ರಶೇಖರ ಕಂಬಾರ,, ರಾಜಗೋಪಾಲಾಚಾರ್ಯ, ಯಾದವಾಡ್, ರಾಮದಾಸ, ಶ್ರೀಧರ ಭಟ್, ಮುರಳೀಧರ ಉಪಾಧ್ಯ ಈ ವಿಭಾಗದಲ್ಲಿ ಮುಖ್ಯಸ್ಥರಾಗಿ ನಿವೃತ್ತರಾದವರು. ಗೋಪಾಲಕೃಷ್ಣ ಅಡಿಗರು ಈ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು.ವಿಭಾಗದಚಟುವಟಿಕೆಗಳವಿವರಗಳಿಗಾಗಿಈಬ್ಲಾಗ್
My Blog List
Wednesday, January 29, 2020
Friday, January 24, 2020
kannada Workshop on Writing Skill on 23-01-2020
ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕದ ಆಶ್ರಯದಲ್ಲಿ ಈ ಕಾರ್ಯಾಗಾರ ನಡೆಯಿತು. ಮುನಿಯಾಲು ಗಣೇಶ ಶೆಣೈ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಡಾ.ಜಿ.ಎಸ್. ಚಂದ್ರಶೇಖರ್ ಉದ್ಘಾಟಿಸಿದರು. ಡಾ.ರಾಘವೇಂದ್ರ. ಎ. ಅಧ್ಯಕ್ಷತೆ ವಹಿಸಿದ್ದರು.
Thursday, January 23, 2020
Tuesday, January 21, 2020
Monday, January 6, 2020
Subscribe to:
Posts (Atom)